ಮರುರೂಪಗಳು

ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ  ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ  ಈ ಮರುರೂಪಗಳು.


ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’

  • “ದೇವನೂರು ಕಥನ” ಹೊತ್ತಿಗೆಯು ಬೆಂಗಳೂರಿನ ಅಭಿನವ ಪ್ರಕಾಶನದಿಂದ ಹೊರಬಂದಿದ್ದು, ಆ ಪುಸ್ತಕ ಕುರಿತ ಕಿರು ಪರಿಚಯವು 12.1.2020ರ ವಿಜಯಕರ್ನಾಟಕ “ಲವಲವಿಕೆ” ಪುರವಣಿಯಲ್ಲಿ….


    ಮುಂದೆ ನೋಡಿ
  • [ Devanura Mahadeva’s kannada article, which was published in Varta Bharati on 21.12.2019, was translated to english by Rashmi Munikempanna and was published in ‘Thewire’ on 27.12.2019.  ವಾರ್ತಾಭಾರತಿ ಪತ್ರಿಕೆಯಲ್ಲಿ 21.12.2019ರಂದು ಪ್ರಕಟವಾಗಿದ್ದ ದೇವನೂರ ಮಹಾದೇವ ಅವರ ಈ ಲೇಖನದ ಇಂಗ್ಲಿಷ್ ಅನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು,  27.12.2019ರ ‘Thewire’ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ]


    ಮುಂದೆ ನೋಡಿ
  • [The following article was originally written in Kannada at the time of the demolition of the Babri Masjid in 1992. It was subsequently published in the collected writings of Devanoora Mahadeva, ‘Edege Bidda Akshara’. It has been translated now, in response to the recent Supreme Court verdict on the Ayodhya land dispute. Translated from Kannada by Rashmi Munikempanna, and published in thewire.in  on 15.11.2019. ಎರಡೂವರೆ ದಶಕಗಳ ಹಿಂದೆ ಅಯೊಧ್ಯೆ ವಿವಾದದ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಬರೆದ ‘ರಾಮನನ್ನು ಹುಡುಕಬೇಕಾಗಿದೆ’ ಹಾಗೂ ‘ಒಂದು ಡಿಎನ್ಎ ಟೆಸ್ಟ್’ ಲೇಖನಗಳು “ಎದೆಗೆ ಬಿದ್ದ ಅಕ್ಷರ” ಸಂಕಲನದಲ್ಲಿ ದಾಖಲಾಗಿದ್ದು, ಪ್ರಸ್ತುತ ಈ ಸಂದರ್ಭದಲ್ಲಿ ಅದರ ಇಂಗ್ಲಿಷ್ ಅನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು   thewire.in ಅಂತರ್ಜಾಲ ಪತ್ರಿಕೆಯಲ್ಲಿ 15.11.2019ರಂದು ಪ್ರಕಟಿಸಲಾಗಿದೆ. ]


    ಮುಂದೆ ನೋಡಿ
  •  [ This article by Devanura Mahadeva on RCEP  Translated from Kannada into English by Rashmi Munikempanna. and published in ‘the wire.in’ online paper on 1.11.2019. ದೇವನೂರ ಮಹಾದೇವ ಅವರು RCEP ಕುರಿತು ಬರೆದಿರುವ ಈ ಲೇಖನವನ್ನು ರಶ್ಮಿ ಮುನಿಕೆಂಪಣ್ಣ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಮತ್ತು 1.11.2019 ರಂದು ‘the wire.in’ ಆನ್‌ಲೈನ್ ಪೇಪರ್‌ನಲ್ಲಿ ಪ್ರಕಟಿಸಲಾಗಿದೆ.]


    ಮುಂದೆ ನೋಡಿ
  • [Protests took place all over the country on 24th October 2019 opposing the readiness of the central government to sign on to RCEP [Regional Comprehensive Economic Partnership]. This is the text of the speech made by Devanoora Mahadeva at the protest in Mysore which was lead by Karnataka Rajya Raitha Sangha. This has been translated from Kannada into English by Rashmi Munikempanna. And published in countercurrents.org on— October 31, 2019. RCEP [ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ] ಗೆ ಸಹಿ ಹಾಕಲು ಕೇಂದ್ರ ಸರ್ಕಾರದ ಸಿದ್ಧತೆಯನ್ನು ವಿರೋಧಿಸಿ 24ನೇ ಅಕ್ಟೋಬರ್ 2019 ರಂದು ದೇಶದಾದ್ಯಂತ ಪ್ರತಿಭಟನೆಗಳು ನಡೆದವು. ಇದು ಮೈಸೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ದೇವನೂರ ಮಹಾದೇವ ಅವರು ಮಾಡಿದ ಭಾಷಣದ ಪಠ್ಯ. ಇದನ್ನು ರಶ್ಮಿ ಮುನಿಕೆಂಪಣ್ಣ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ ಮತ್ತು countercurrents.org ನಲ್ಲಿ ಅಕ್ಟೋಬರ್ 31, 2019ರಂದು  ಪ್ರಕಟಿಸಲಾಗಿದೆ.] 


    ಮುಂದೆ ನೋಡಿ
  • ದೇವನೂರ ಮಹಾದೇವ ಅವರ “ಕುಸುಮಬಾಲೆ” ಕಾದಂಬರಿಯ ಸಂಕ್ಷಿಪ್ತ ಪರಿಚಯ- ಪ್ರೊ. ರಾಜಪ್ಪ ದಳವಾಯಿ ಅವರಿಂದ….


    ಮುಂದೆ ನೋಡಿ
  • [ದೇವನೂರ ಮಹಾದೇವ ಅವರ ಕುಸುಮಬಾಲೆ ಕಾದಂಬರಿಯನ್ನು ಆಧರಿಸಿ ನಿರ್ಮಿಸಿದ ಧಾರಾವಾಹಿ, ಹಲವು ಕಂತುಗಳಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದಿಂದ 2004 ರಲ್ಲಿ ಪ್ರಸಾರವಾಗಿತ್ತು. ಅದನ್ನು ಗಿರೀಶ್ ಕಾರ್ನಾಡ್ ಅವರು ನಿರ್ಮಿಸಿದ್ದು, ಕೆ.ಎಂ.ಚೈತನ್ಯ ಅವರು ನಿರ್ದೇಶಿಸಿದ್ದಾರೆ. ಅದರ ಯೂಟ್ಯೂಬ್ ಕೊಂಡಿ ಎರಡು ಭಾಗಗಳಲ್ಲಿ ನಮ್ಮ ಮರು ನೋಡುವಿಕೆಗಾಗಿ ಇಲ್ಲಿದೆ.]  


    ಮುಂದೆ ನೋಡಿ
  • [ದೇವನೂರು ಮಹಾದೇವರ ಕುಸುಮಬಾಲೆ ಕನ್ನಡದಿಂದ ಬೇರೆ ಭಾಷೆಗೆ ಅನುವಾದಗೊಂಡಾಗಿನ ಪ್ರಕ್ರಿಯೆ , ಮೂಲ ಕೃತಿಯ ಸಂಪಾದನೆ ಮತ್ತು ಕುಸುಮಬಾಲೆ ಮುರಿದು ಕಟ್ಟಿದ ಕನ್ನಡದ ಎಸ್ತೆಟಿಕ್ಸ್ ಕುರಿತು, ಜೆ. ಶಶಿಕುಮಾರ್ ಅವರು ‘ಋತುಮಾನ’ ಅಂತರ್ಜಾಲ ತಾಣದಲ್ಲಿ ಬರೆಯುತ್ತಿರುವ ಅಂಕಣ “ಅನುವಾದ” ದಲ್ಲಿ 7.9.2019 ರಂದು ಬರೆದ ಬರಹ ನಮ್ಮ ಮರು ಓದಿಗಾಗಿ… ]


    ಮುಂದೆ ನೋಡಿ
  • ಸರಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಎ. ಎಂ. ಶಿವಸ್ವಾಮಿ ಅವರು ‘ಋತುಮಾನ’ಕ್ಕಾಗಿ ಹತ್ತು ಕಂತುಗಳಲ್ಲಿ ಕುಸುಮಬಾಲೆಯನ್ನು ಓದಿದ್ದಾರೆ. ಅದು ನಮ್ಮ ಬನವಾಸಿಯ ಓದುಗರಿಗಾಗಿ…. [ಕೃಪೆ-ಋತುಮಾನ]


    ಮುಂದೆ ನೋಡಿ
  • [Devanoora Mahadeva’s this article first published in Prajavani on April 16, 2019. Translated from Kannada into English by Rashmi Munikempanna and published in THE WIRE online portal on 23.4.2019. ದೇವನೂರ ಮಹಾದೇವ ಅವರ ಈ ಲೇಖನವು ಏಪ್ರಿಲ್ 16, 2019 ರಂದು ಪ್ರಜಾವಾಣಿಯಲ್ಲಿ ಮೊದಲು ಪ್ರಕಟವಾಯಿತು. ರಶ್ಮಿ ಮುನಿಕೆಂಪಣ್ಣ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ ಮತ್ತು 23.4.2019 ರಂದು THE WIRE ಆನ್‌ಲೈನ್ ಪೋರ್ಟಲ್‌ನಲ್ಲಿ ಇದನ್ನು ಪ್ರಕಟಿಸಲಾಗಿದೆ.]


    ಮುಂದೆ ನೋಡಿ