ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಷನ್ (ಎಐಡಿವೈಒ)ಮೈಸೂರಿನಲ್ಲಿ 22.9.2016 ರಂದು ಏರ್ಪಡಿಸಿದ್ದ 4ನೇ ರಾಜ್ಯಮಟ್ಟದ ಯುವಜನ ಸಮ್ಮೇಳನದಲ್ಲಿ ಕಾವೇರಿ ವಿವಾದ ಕುರಿತು ಮಾತನಾಡಿದ ದೇವನೂರ ಮಹದೇವ ಅವರ ಮಾತುಗಳ ಪ್ರಜಾವಾಣಿ ವರದಿ.
ಮುಂದೆ ಓದಿ -
ನ್ಯಾಯಮೂರ್ತಿ ಶ್ರೀ ಹೆಚ್.ಎಸ್. ನಾಗಮೋಹನ್ ದಾಸ್ ರಚಿತ ‘ಡಾ.ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನು’ ಪುಸ್ತಕ ಬಿಡುಗಡೆ ಕಾರ್ಯಕ್ರಮವು 10.9.2016ರಂದು ಬೆಂಗಳೂರಿನಲ್ಲಿ ನಡೆಯಿತು. ಪುಸ್ತಕವನ್ನು ಸಾಹಿತಿ ದೇವನೂರ ಮಹಾದೇವ ಅವರು ಬಿಡುಗಡೆ ಮಾಡಿದರು. ಅದರ ಪ್ರಜಾವಾಣಿ ಪತ್ರಿಕಾ ವರದಿ ಇಲ್ಲಿದೆ.
ಮುಂದೆ ಓದಿ -
-
ಧಾರವಾಡದಲ್ಲಿ ಜುಲೈ 9 ಮತ್ತು 10 ರಂದು ಭಾರತ ಮತ್ತು ಕರ್ನಾಟಕದ ಪ್ರಸ್ತುತ ಸಂದರ್ಭ – ಜನಪರ್ಯಾಯ ಸಾಧ್ಯತೆಗಳ ಚಿಂತನಾ ಸಮಾವೇಶ ನಡೆದ ಸಂದರ್ಭದ ಹಿನ್ನೆಲೆಯಲ್ಲಿ 12.7.2016ರಂದು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ದೇವನೂರ ಮಹಾದೇವ ಅವರ ಸಂದರ್ಶನ.
ಮುಂದೆ ನೋಡಿ -
2016 ಮೇ 6 ರಂದು ಬಿಡುಗಡೆಗೊಂಡು ರಾಜ್ಯಾದ್ಯಂತ ಪ್ರದರ್ಶನಗೊಳ್ಳುತ್ತಿರುವ, ಹಲವಾರು ಪ್ರಶಸ್ತಿಗಳಿಗೂ ಭಾಜನವಾಗಿರುವ ರಾಮ್ ರೆಡ್ಡಿಯವರ ‘ತಿಥಿ’ ಚಲನಚಿತ್ರವನ್ನು ನೋಡಿ ದೇವನೂರ ಮಹಾದೇವ ಅವರು ಹೇಳಿದ್ದು….
ಮುಂದೆ ನೋಡಿ -
ಮೂರು ವರ್ಷ ಪೂರೈಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಮರ್ಥಕರು ‘ಉತ್ತಮ ಆಡಳಿತ’ಎಂದರೆ, ಟೀಕಾಕಾರರು ಕೆಟ್ಟ ಆಡಳಿತಕ್ಕೆ ನಿದರ್ಶನಗಳನ್ನು ನೀಡಿದ್ದಾರೆ. ನೀತಿ-ನಿರ್ಧಾರ-ನಿಲುವುಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿದವರು ಅನೇಕ. ಸಿದ್ದರಾಮಯ್ಯಬಗ್ಗೆ ತಮ್ಮ ಎಂದಿನ ವಿಶ್ವಾಸವನ್ನು ಉಳಿಸಿಕೊಂಡೆ, ಅವರು ವಹಿಸಬೇಕಾದ ಮುನ್ನೆಚ್ಚರಗಳನ್ನು ಗುರುತಿಸಿದ್ದಾರೆ ಸ್ನೇಹಿತರೂ ಆದ ಸಾಹಿತಿ ದೇವನೂರ ಮಹಾದೇವ.‘‘ಸಿದ್ದರಾಮಯ್ಯ ವರ್ಚಸ್ಸು ಮಸುಕಾಗುತ್ತಿದೆ.ಈ ಕ್ಷಣದಲ್ಲೆ ಅವರು ಮರುಹುಟ್ಟು ಪಡೆಯಬೇಕು.ಇದು ಅಧಿಕಾರದ ಕೊನೆಯ ದಿನ ಎಂದುಕೊಂಡೆ ನೆನಪಿನಲ್ಲುಳಿಯುವಂತ ಕೆಲಸ ಮಾಡಬೇಕು’’ಎಂದು ‘ಕನ್ನಡಪ್ರಭ’ಕ್ಕೆ 16.5.2016 ರಂದು ನೀಡಿದ ಸಂದರ್ಶನದಲ್ಲಿ ಅವರು ಆಶಿಸಿದ್ದಾರೆ.
ಮುಂದೆ ಓದಿ -
ಸಿದ್ಧರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಮುಗಿಸಿದ ಈ ಸಂದರ್ಭದಲ್ಲಿ 13.5.2016ರ ‘ದ ಹಿಂದೂ’ ಪತ್ರಿಕೆಗೆ ದೇವನೂರ ಮಹಾದೇವ ಅವರು ನೀಡಿದ ಹೇಳಿಕೆ.
ಮುಂದೆ ನೋಡಿ -
ಹಾಸನ ಜಿಲ್ಲೆ ಹೊಳೆನರಸಿಪುರ ತಾಲೂಕಿನ ಸಿಗರನಹಳ್ಳಿಯಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಿಸಿ ಸಂಘರ್ಷ ಮತ್ತು ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ 20.4.2016ರ ಪ್ರಜಾವಾಣಿಯಲ್ಲಿ ದೇವನೂರ ಮಹಾದೇವ ಅವರ ಪ್ರತಿಕ್ರಿ.ಯೆ
ಮುಂದೆ ನೋಡಿ -
[ಖಾಸಗೀಕರಣ, ಖಾಸಗಿ ರಂಗ ಮತ್ತು ದಲಿತರ ಸಮಸ್ಯೆ ಕುರಿತು 15.2.2014ರಂದು ಬೆಂಗಳೂರಿನಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ ಮತ್ತು ದಲಿತ ಹಕ್ಕುಗಳ ಸಮಿತಿ ಏರ್ಪಡಿಸಿದ್ದ ವಿಚಾರಸಂಕಿರಣದ ವಿಜಯಕರ್ನಾಟಕ ವರದಿ.]
ಮುಂದೆ ನೋಡಿ -
ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜನಸಂಗ್ರಾಮ ಪರಿಷತ್, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಭಾರತ ಜ್ಞಾನ– ವಿಜ್ಞಾನ ಸಮಿತಿ, ಹೈದರಾಬಾದ್ ಕರ್ನಾಟಕ ರೈತ ಸಂಘ ಮತ್ತು ರಾಜ್ಯ ಬಿಟಿ ಹತ್ತಿ ನಿರ್ಮೂಲನಾ ಮತ್ತು ನಷ್ಟ ಪರಿಹಾರ ಹೋರಾಟ ಸಮಿತಿ ಸಂಯುಕ್ತ ಆಶ್ರಯದಲ್ಲಿ 25.1.2016 ರಂದು ಆಯೋಜಿಸಿದ್ದ ರಾಜ್ಯ ರೈತರ ಬೃಹತ್ ಸಮಾವೇಶ ಉದ್ಘಾಟಿಸಿದ ಸಾಹಿತಿ ದೇವನೂರ ಮಹಾದೇವ ಅವರ ಮಾತುಗಳ ಮತ್ತು ಪತ್ರಕರ್ತರೊಂದಿಗೆ ಮಾತುಕತೆಯ ಪ್ರಜಾವಾಣಿ ಮತ್ತು ದಿ ಹಿಂದೂ ಪತ್ರಿಕೆಯ ವರದಿಗಳು
ಮುಂದೆ ಓದಿ