ದೇವನೂರ ಮಹಾದೇವ ಅವರ ಕತೆ ಆಧಾರಿತ “ಮಾರಿಕೊಂಡವರು” ಚಲನಚಿತ್ರ ಪ್ರದರ್ಶನ….

[ದೇವನೂರ ಮಹಾದೇವ ಅವರ ಕತೆ ಆಧಾರಿತ “ಮಾರಿಕೊಂಡವರು” ಚಲನಚಿತ್ರ ಪ್ರದರ್ಶನವು ಬೆಂಗಳೂರಿನ ಸ್ಪೂರ್ತಿಧಾಮದಲ್ಲಿ  26 ನವೆಂಬರ್ 2022 ರಂದು ಮಧ್ಯಾಹ್ನ 2.30ಕ್ಕೆ ಆಯೋಜನೆಗೊಂಡಿತ್ತು. ಚಿತ್ರ ಪ್ರದರ್ಶನದ ನಂತರ ಚಿತ್ರದ ನಿರ್ದೇಶಕರೊಂದಿಗೆ ಚರ್ಚೆ ನಡೆಯಿತು. ಚಿತ್ರದ ನಿರ್ದೇಶಕರು: ಕೆ.ಶಿವರುದ್ರಯ್ಯ, ಅವಧಿ: 2ಗಂಟೆ 16ನಿಮಿಷ, ವಿಳಾಸ: ಸ್ಪೂರ್ತಿಧಾಮ – ಸೆಮಿನಾರ್ ಹಾಲ್ 2ನೇ ಈ ಮುಖ್ಯ ರಸ್ತೆ, ಬಿಇಎಲ್ ಬಡಾವಣೆ, 2ನೇ ಹಂತ, ಬೇಡರಹಳ್ಳಿ, ಬೆಂಗಳೂರು- 61.]