ನಾಗತಿಹಳ್ಳಿ ರಮೇಶರ ಸಮುದ್ರ ಮತ್ತು ಮಳೆ ಕವನ ಸಂಕಲನಕ್ಕೆ ದೇವನೂರ ಮಹಾದೇವ ಬೆನ್ನುಡಿ

[ನಾಗತಿಹಳ್ಳಿ ರಮೇಶರ ಸಮುದ್ರ ಮತ್ತು ಮಳೆ ಕವನ ಸಂಕಲನಕ್ಕೆ ದೇವನೂರ ಮಹಾದೇವ ಅವರು ಬರೆದ ಬೆನ್ನುಡಿ ಇಲ್ಲಿದೆ.]

 

“ನಾಗತಿಹಳ್ಳಿ ರಮೇಶರ ನಡೆ ನುಡಿ ಕವಿತೆ ಕಂಡಾಗಲೆಲ್ಲ ಈತ ವಿಮಾನದಲ್ಲಿ  ಹಾರಾಡುವಾಗಲೂ ಕೂಡ ಹೆತ್ತು ಹೊತ್ತವರನ್ನು ಸಾಕಿ ಸಲಹಿದವರನ್ನು ನೊಂದು ಬೆಂದವರನ್ನು ತನ್ನ ಒಡಲೊಳಗೆ ಇಟ್ಟುಕೊಂಡು ಸದಾ ಓಡಾಡುತ್ತಿರುವಂತೆ ಕಾಣುತ್ತಿದೆ. ಈ ಒಡಲೊಳಗೆ ಇನ್ನೂ ಜೀವಂತವಿರುವ ಆ ನೋವು -ನಲಿವುಗಳು ಕಾವ್ಯವಾಗಿ ಇಣುಕಿ ನೋಡುವಂತೆ ಇಲ್ಲಿನ ಪದ್ಯಗಳಿವೆ.”- ದೇವನೂರ ಮಹಾದೇವ

samudra

samudra 2