ಎಲ್.ಬಸವರಾಜು ಅವರ ಕುರಿತು ದೇವನೂರ ಮಹಾದೇವ

[ಎಲ್.ಬಸವರಾಜು ಅವರ ಕುರಿತು ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬೆನ್ನುಡಿ ರೂಪ ನೀಲಗಿರಿ ತಳವಾರ ಮತ್ತು ಕುಪ್ನಲ್ಲಿ ಎಂ.ಭೈರಪ್ಪ ಅವರಿಂದ ಸಂಪಾದಿತ ಪ್ರೊ.ಎಲ್.ಬಸವರಾಜು ಅವರ ಕೃತಿ ಕೈಪಿಡಿ ‘ಜನಮುಖಿ’ಯಲ್ಲಿ.]

“ಪ್ರೊ.ಎಲ್.ಬಿ ಅವರು ತಮ್ಮ ಜೀವನದಲ್ಲಿ ಸಂಶೋಧನೆ ಮತ್ತು ಗ್ರಂಥ ಸಂಪಾದನೆಯನ್ನೇ ಜೀವಿಸಿದರು.”-ದೇವನೂರ ಮಹಾದೇವ

l basav l basav 2