[ಮೈಸೂರಿನಲ್ಲಿ 10.2.2024ರಂದು ರಾಜ್ಯ ಮೂಲ ಆದಿವಾಸಿ ವೇದಿಕೆ, ಕರ್ನಾಟಕದ ವತಿಯಿಂದ ನಡೆದ “ರಾಜ್ಯದ 12 ಮೂಲ ಆದಿವಾಸಿಗಳ ಸಂವಿಧಾನ ಬದ್ಧ ಹಕ್ಕಿನ ಬಗ್ಗೆ ಸಮಾಲೋಚನ ಸಭೆ”ಯಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಯೂಟ್ಯೂಬ್ ಕೊಂಡಿ, ಮತ್ತು ಫೋಟೋಗಳು ]