“ಕುವೆಂಪು ಕ್ರಾಂತಿ ಕಹಳೆ-  50”-ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ

[3 ಫೆಬ್ರವರಿ 2024ರಂದು ಜಾಗೃತ ಕರ್ನಾಟಕ ವೇದಿಕೆಯು ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಅವರು  ಮಾಡಿದ “ವಿಚಾರ ಕ್ರಾಂತಿಗೆ ಆಹ್ವಾನ ಮತ್ತು ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ” ಎರಡು ಯುಗಪ್ರವರ್ತಕ ಭಾಷಣಗಳಿಗೆ 50 ವರ್ಷಗಳು ತುಂಬಿದ ನೆನಪಿನಲ್ಲಿ, ಮೈಸೂರಿನಲ್ಲಿ ನಡೆಸಿದ, “ಕುವೆಂಪು ಕ್ರಾಂತಿ ಕಹಳೆ-  50” -ಕವಿವಾಣಿಯಿಂದ  ಕರ್ನಾಟಕ ಮಾದರಿಯೆಡೆಗೆ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರು ಭಾಗವಹಿಸಿದ್ದಾಗಿನ ಕೆಲ ಚಿತ್ರಗಳು…  ಫೋಟೋ ಕೃಪೆ- ಶ್ರೀ ಶ್ರೀನಿ]