ವಿದ್ಯಾರ್ಥಿಗಳೊಂದಿಗೆ ದೇವನೂರು…

[ಬೆಂಗಳೂರಿನ ಬಳಿಯ  ಹೊಸಕೋಟೆಯಿಂದ  2023ರ ಡಿಸೆಂಬರ್ ತಿಂಗಳಿನಲ್ಲಿ ತಮ್ಮನ್ನು ನೋಡಿ ಮಾತಾಡಲು  ಉಪನ್ಯಾಸಕರೊಂದಿಗೆ ಆಗಮಿಸಿದ ವಿದ್ಯಾರ್ಥಿಗಳೊಂದಿಗೆ ದೇವನೂರ ಮಹಾದೇವ ಅವರು. ಜೊತೆಗೆ ಮಿತ್ರರಾದ ಶ್ರೀರಾಂ, ಅಭಿರುಚಿ ಗಣೇಶ್, ಮಗಳು ಡಾ.ಮಿತಾ ಹಾಗೂ ಅಳಿಯ ಅವಿನಾಶ್ ಅವರೊಂದಿಗೆ ಸೇರಿ ಕುವೆಂಪು ರಚಿತ ಬೊಮ್ಮನ ಹಳ್ಳಿಯ ಕಿಂದರಜೋಗಿ ಪುಸ್ತಕವನ್ನು ವಿದ್ಯಾರ್ಥಿಗಳಿಗೆ  ನೀಡಿದರು. ಮತ್ತು ತಮ್ಮ ಎದೆಗೆ ಬಿದ್ದ ಅಕ್ಷರ ಕೃತಿಯ “ಹುಟ್ಟುತ್ತಾ ವಿಶ್ವ ಮಾನವ” ಲೇಖನವನ್ನು ಕಡ್ಡಾಯವಾಗಿ  ಓದಲು ಸೂಚಿಸಿದರು. ಫೋಟೋ ಹಾಗೂ ವಿಡಿಯೋ ಕೃಪೆ-ಅಭಿರುಚಿ ಗಣೇಶ್]