ವಾರ್ತಾಭಾರತಿ ಪುಸ್ತಕ ಕನ್ನಡಿ ಕೃತಿ ಪರಿಚಯ – ಸಂವಾದ ಸರಣಿ-“ಆರ್|ಎಸ್|ಎಸ್| ಆಳ ಮತ್ತು ಅಗಲ”

[ವಾರ್ತಾಭಾರತಿ ಪುಸ್ತಕ ಕನ್ನಡಿ ಕೃತಿ ಪರಿಚಯ – ಸಂವಾದ ಸರಣಿಯಲ್ಲಿ  ದೇವನೂರ ಮಹಾದೇವ ಅವರ “ಆರ್|ಎಸ್|ಎಸ್| ಆಳ ಮತ್ತು ಅಗಲ”ಕುರಿತು ಡಾ.ಸಿದ್ಧನಗೌಡ ಪಾಟೀಲ, ಡಾ.ಮಂಜುನಾಥ ಅದ್ದೆ ಹಾಗೂ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಚರ್ಚಿಸಿದ್ದಾರೆ. ಜಿ.ಎನ್.ಮೋಹನ್ ಅವರು ಸಂವಾದ ನಡೆಸಿಕೊಟ್ಟಿದ್ದಾರೆ.. ವೀಕ್ಷಿಸಿ, ವಾರ್ತಾಭಾರತಿ ಯೂಟ್ಯೂಬ್ ಚಾನಲ್ ನಲ್ಲಿ…]