ರೈತ ವಿರೋಧಿ ಸರ್ಕಾರಕ್ಕೆ ಮತ ನಿರಾಕರಣೆ ಪ್ರತಿಜ್ಞೆ ಮಾಡಿ -ದೇವನೂರ ಮಹಾದೇವ

[ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಸಹಕಾರದೊಂದಿಗೆ ಶೋಷಿತರ ಅರಿವಿನ ಗುರು ಕುದ್ಮುಲ್ ರಂಗರಾವ್ ಸ್ಮರಣೆಯಲ್ಲಿ ಮಂಗಳೂರಿನಿಂದ, ಬೆಂಗಳೂರಿಗೆ ಹಮ್ಮಿಕೊಂಡಿರುವ ‘ಭಾವೈಕ್ಯತಾ ಜಾಥಾ’ ಮೈಸೂರಿಗೆ ಆಗಮಿಸಿದ ವೇಳೆ, ಜಿಲ್ಲಾಧಿಕಾರಿ ಕಚೇರಿ ಬಳಿ 9.1.2023ರಂದು ಸೋಮವಾರ ಬಹಿರಂಗ ಸಭೆಯಲ್ಲಿ ದೇವನೂರ ಮಹಾದೇವ ಅವರು ಭಾಗವಹಿಸಿದ ಸಂದರ್ಭದ ಫೋಟೋಗಳು ಹಾಗೂ ಪತ್ರಿಕಾ ವರದಿ.]