ರೈತರ ಬೆಳೆಗಳಿಗೆ ಬೆಲೆ ಖಾತ್ರಿಗೆ ಆಗ್ರಹಿಸಿ ವಾರದ ಹೋರಾಟ….

[ರೈತರ ಬೆಳೆಗಳಿಗೆ ಬೆಲೆ ಖಾತ್ರಿಗೆ ಆಗ್ರಹಿಸಿ ವಾರದ ಹೋರಾಟಕ್ಕೆ 12.4.2022 ರಂದು ಚಾಲನೆ ನೀಡಿದ ಸಂದರ್ಭದಲ್ಲಿ, ಸಂಸದ ಪ್ರತಾಪ್ ಸಿಂಹ ಅವರ ಮನೆಯ ಮುಂದೆ ದೇವನೂರ ಮಹಾದೇವ, ಯೋಗೇಂದ್ರ ಯಾದವ್, ಎಸ್.ಆರ್.ಹಿರೇಮಠ, ಬಡಗಲಪುರ ನಾಗೇಂದ್ರ ಮುಂತಾದ ಹೋರಾಟಗಾರರು….ಚಿತ್ರ ಕೃಪೆ- ಆಂದೋಲನ ಪತ್ರಿಕೆ, ಮೈಸೂರು]