ರಾಜ್ಯ ಮಟ್ಟದ ವಿಚಾರ ಕಮ್ಮಟದಲ್ಲಿ ಭಾಗಿಯಾಗಿ ಮಾತನಾಡಿದ ದೇವನೂರ ಮಹಾದೇವ…

[ಬಯಲು ಬಳಗ, ಶ್ರಮಣ ಸಂಸ್ಕೃತಿ ಟ್ರಸ್ಟ್ (ರಿ)ಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಹಯೋಗದೊಂದಿಗೆ  ಮೈಸೂರಿನಲ್ಲಿ 13 & 14 ಜನವರಿ  2024ರಂದು ನಡೆಸಿದ ರಾಜ್ಯ ಮಟ್ಟದ ವಿಚಾರ ಕಮ್ಮಟದಲ್ಲಿ ಭಾಗಿಯಾಗಿ ಮಾತನಾಡಿದ ದೇವನೂರ ಮಹಾದೇವ ಅವರು… ಫೋಟೋ ಕೃಪೆ- ಶ್ರೀ ಶ್ರೀನಿ, ಮಾತುಗಳನ್ನು ರಂಗನಾಥ ಕಂಟನಕುಂಟೆ ಅವರ ಫೇಸ್ ಬುಕ್ ಲಿಂಕ್ ಮೂಲಕ ಆಲಿಸಬಹುದು 
https://m.facebook.com/story.php?story_fbid=3254945734806000&id=100026554301432&mibextid=UyTHkb