ಭಾರತ ಐಕ್ಯತಾ ಯಾತ್ರೆಯಲ್ಲಿ….

[ಸೌಹಾರ್ದ ಭಾರತ ನಿರ್ಮಾಣಕ್ಕಾಗಿ, ಹಮ್ಮಿಕೊಂಡಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ 1-10-2022 ರಂದು ನಂಜನಗೂಡು ತಾಲೂಕು ಕಳಲೆ ಗ್ರಾಮದಿಂದ ತಾಂಡವಪುರ ಗ್ರಾಮದವರೆಗೆ ಪಾದಯಾತ್ರೆಯಲ್ಲಿ… ಹಿರಿಯ ಸಾಹಿತಿಗಳಾದ ದೇವನೂರ ಮಹಾದೇವ ಅವರ ನಡಿಗೆ ಸಂಗಾತಿಗಳೊಂದಿಗೆ ಆ ಕ್ಷಣದ ವಿಡಿಯೋ ಮತ್ತು ಕೆಲವು ಸಂಬಂಧಿತ ಫೋಟೋಗಳು]

 

ಸೌಹಾರ್ದ ಭಾರತ ನಿರ್ಮಾಣಕ್ಕಾಗಿ, ಹಮ್ಮಿಕೊಂಡಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ 1-10-2022 ರಂದು ನಂಜನಗೂಡು ತಾಲೂಕು ಕಳಲೆ ಗ್ರಾಮದಿಂದ ತಾಂಡವಪುರ ಗ್ರಾಮದವರೆಗೆ ಪಾದಯಾತ್ರೆಯಲ್ಲಿ… ಹಿರಿಯ ಸಾಹಿತಿಗಳಾದ ದೇವನೂರ ಮಹಾದೇವ, ಚಿಂತಕರಾದ ಯೋಗೇಂದ್ರ ಯಾದವ್, ಹೈಕೋರ್ಟ್ ಹಿರಿಯ ನ್ಯಾಯಾಧೀಶರಾದ ಪ್ರೊ.ರವಿವರ್ಮಕುಮಾರ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್, ಪ್ರೊ.ಸುಮಿತ್ರಾಬಾಯಿ. ಹೋರಾಟಗಾರರಾದ ದೊಡ್ಡಿ ಪಾಳ್ಯ ನರಸಿಂಹಮೂರ್ತಿ, ಉಗ್ರ ನರಸಿಂಹ ಗೌಡ, ಅಭಿರುಚಿ ಗಣೇಶ್, ಬೆಟ್ಟಯ್ಯಕೋಟೆ, ಆಲಗೂಡು ಶಿವಕುಮಾರ್, ಮಲ್ಲಹಳ್ಳಿ ನಾರಾಯಣ್, ಕಾರ್ಯ ಬಸವಣ್ಣ, ಮುತ್ತು ಉಯ್ಯಂಬಳ್ಳಿ, ದಾಸಯ್ಯ, ಮಂಜು ಶಂಕರಪುರ, ಕಲ್ಲಹಳ್ಳಿ ಕುಮಾರ್,ಕಿರಗಸೂರು ರಜನಿ, ಗಟ್ಟವಾಡಿ ಮಹೇಶ್, ಕೃಷ್ಣಮೂರ್ತಿ, ನಾಗರಾಜ್ ಮೂರ್ತಿ, ಬನ್ನಹಳ್ಳಿಹುಂಡಿ ಉಮೇಶ್, ಯಾಚೇನಹಳ್ಳಿ ಉಮೇಶ್, ಸೋಮಶೇಖರ್, ಮತ್ತಿತರರು ಭಾಗವಹಿಸಿದ್ದರು. ಅದರ ಒಂದು ಝಲಕ್…