‘ಭಾರತ್ ಜೋಡೋ ಆಂದೋಲನ’ದಲ್ಲಿ ಭಾಗಿಯಾಗಿರುವ ದೇವನೂರ ಮಹಾದೇವ ಅವರ ಕುರಿತ ಸುದ್ದಿಗಳು, ವಿಡಿಯೊ ಕೊಂಡಿ ಮತ್ತು ಚಿತ್ರಗಳು

[‘ಭಾರತ್ ಜೋಡೋ ಯಾತ್ರೆ’ಯು ಕರ್ನಾಟಕವನ್ನು 30.9.2022ರಂದು ಪ್ರವೇಶಿಸಿದ್ದು, ಅದರಲ್ಲಿ ಅನೇಕ ಚಿಂತಕರು, ಸಾಹಿತಿಗಳು, ಪ್ರಗತಿಪರರು ಭಾಗಿಯಾದರು. ದೇವನೂರ ಮಹಾದೇವ ಅವರು ಭಾಗಿಯಾದ ಕುರಿತ ಸುದ್ದಿಗಳು ಮತ್ತು ಚಿತ್ರಗಳು]

  1. ಭಾರತ್ ಜೋಡೋ ಆಂದೋಲನವು  ಕರ್ನಾಟಕವನ್ನು 30.9.2022ರಂದು ಪ್ರವೇಶಿಸಿದ್ದು, ಅದರಲ್ಲಿ ಭಾಗಿಯಾಗಿರುವ ದೇವನೂರ ಮಹಾದೇವ ಹಾಗೂ ಪ್ರೊ.ಸುಮಿತ್ರಾಬಾಯಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ರಾಹುಲ್ ಗಾಂಧಿ ಅವರು….

2. ರಾಹುಲ್ ಗಾಂಧಿಗೆ ಸಂವಿಧಾನ ಪ್ರತಿ ಹಸ್ತಾಂತರಿಸಿದ ದೇವನೂರು ಮಹಾದೇವ | Prajavani https://www.prajavani.net/…/devanur-mahadev-handed-over…

3.https://www.newindianexpress.com/states/karnataka/2022/oct/01/rahul-gandhi-gets-preamble-from-devanuru-mahadeva-2503861.html

4. ಛಿದ್ರಗೊಳ್ಳುತ್ತಿರುವ ಭಾರತಕ್ಕೆ ರಾಹುಲ್ ಭವಿಷ್ಯ ನೀಡುವಾತ : ದೇವನೂರು
ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸಿ ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಈ ದಿನ.ಕಾಂ ಪ್ರಧಾನ ಸಂಪಾದಕರಾದ ಅಶೋಕ್ ರಾಮ್ ಡಿ.ಆರ್. ದೇಮ ಜೊತೆ ಮಾತುಕತೆ ನಡೆಸಿದ ಕೊಂಡಿ ಇಲ್ಲಿದೆ.

5.*ಭಾರತ ಐಕ್ಯತಾ ಯಾತ್ರೆಗೆ ದೇವನೂರು ಮಹಾದೇವ ಬೆಂಬಲ.*

6. ಕರ್ನಾಟಕ ಪ್ರವೇಶಿಸಿದ “ಭಾರತ ಐಕ್ಯತಾ ಯಾತ್ರೆ”ಯಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಹಾಗೂ ಇನ್ನಿತರ ಬೆಂಬಲಿಗ ಪ್ರಮುಖರ ಆಯ್ದ ಕೆಲ ಚಿತ್ರಗಳು…..

7. ಆಂದೋಲನ ಪತ್ರಿಕಾ ವರದಿ