‘’ಬೇರೆಯೇ ಮಾತು’’-ಬಿಡುಗಡೆ ಸಂದರ್ಭದ ಚಿತ್ರಗಳು ಮತ್ತು ವಿಡಿಯೋ

[ಜನನುಡಿ ಬಳಗ ಮತ್ತು ಅಹರ್ನಿಶಿ ಪ್ರಕಾಶನದ ವತಿಯಿಂದ, ಹಿರಿಯ ಪತ್ರಕರ್ತರಾದ ದಿನೇಶ್ ಅಮಿನ್ ಮಟ್ಟು ಅವರು ಸಂಪಾದಿಸಿರುವ, “ಮುಂಗಾರು” ಪತ್ರಿಕೆಯ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರ ಬರಹಗಳ ಸಂಕಲನ ‘’ಬೇರೆಯೇ ಮಾತು’’ವನ್ನು ಇಂದು ದೇವನೂರ ಮಹಾದೇವ ಅವರು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ ಸಂದರ್ಭದ ಚಿತ್ರಗಳ ಕೃಪೆ- ಅವಿನಾಶ್ ಟಿಜಿಎಸ್. ಹಾಗೂ ಮಾತುಗಳ ವಿಡಿಯೋ ಕೃಪೆ -ವಾರ್ತಾಭಾರತಿ]