ಪ.ಮಲ್ಲೇಶ್-90, ರ ನೆನಪಿನ ವಿಚಾರಸಂಕಿರಣದಲ್ಲಿ…

[ಪ.ಮಲ್ಲೇಶ್-90, ರ ನೆನಪಿನಲ್ಲಿ “ಭಾರತ ಜನತಂತ್ರದ ಸಮಕಾಲೀನ ತಲ್ಲಣಗಳು” ವಿಚಾರಸಂಕಿರಣವು 2024, ಮಾರ್ಚ್ 1 & 2ರಂದು, ಮೈಸೂರಿನ ಕಲಾಮಂದಿರದಲ್ಲಿ ನಡೆಯಿತು. ಆ‌ ಸಂದರ್ಭದಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಹಾಗೂ ಪ್ರೊ.ಸುಮಿತ್ರಾಬಾಯಿ ಅವರೊಂದಿಗೆ ಪ್ರೊ.ರವಿವರ್ಮ ಕುಮಾರ್ ಮತ್ತು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಮಾತುಕತೆ… ಫೋಟೋ ಕೃಪೆ- ಅಮೋಘ್ ಎಚ್.ಎಸ್.]