ಪ್ರೊಸುಮಿತ್ರಾಬಾಯಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

[ಪ್ರೊಸುಮಿತ್ರಾಬಾಯಿ ಅವರ ಆತ್ಮ ಕಥನ “ಸುಲಾಡಿ ಬಂದೋ ತಿರುತಿರುಗಿ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಅದನ್ನು 27.9.2021 ರಂದು ಅವರ ಮನೆಗೇ ತೆರಳಿ ಪ್ರದಾನ ಮಾಡಲಾಯ್ತು. ಅದರ ಆಂದೋಲನ ಪತ್ರಿಕಾ ವರದಿ ನಮ್ಮ ಓದಿಗಾಗಿ]