“ನನ್ನ ಪಠ್ಯ ಸೇರಿಸಲು ನಾನು ಒಪ್ಪಿಗೆ ಕೊಟ್ಟಿಲ್ಲ” : ದೇವನೂರು ಮಹಾದೇವ

[ಪಠ್ಯ ಪುಸ್ತಕ ಮರು ಪರಿಷ್ಕರಣ ಸಮಿತಿಯ ನಡೆಗಳ ಕುರಿತು ವಿವಾದ ಎದ್ದಿರುವ ಈ ಸಂದರ್ಭದಲ್ಲಿ ದೇವನೂರ ಮಹಾದೇವ ಅವರನ್ನು 25.5.2022ರಂದು ಮೈಸೂರಿನಲ್ಲಿ ಮಾಧ್ಯಮದವರು ಪ್ರಶ್ನಿಸಿದಾಗ ಅವರ  ಖಡಕ್ ಉತ್ತರ ಇಲ್ಲಿದೆ]