ದಲಿತರ ಸಾಂಸ್ಕೃತಿಕ ಪ್ರತಿರೋಧ- 6.12.2022

[ 6.12.2022ರಂದು ನಡೆದ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶದ ಮಾಹಿತಿ, ವರದಿಗಳು ಮತ್ತು ವಿವರಗಳು]

Prajavani Live: ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ
ಸಂವಾದದಲ್ಲಿ ಪಾಲ್ಗೊಳ್ಳುವವರು:
* ನಟರಾಜ ಹುಳಿಯಾರ್, ಲೇಖಕ, ಪ್ರಾಧ್ಯಾಪಕ, ಬೆಂಗಳೂರು ವಿವಿ
* ಇಂದೂಧರ ಹೊನ್ನಾಪುರ, ಪತ್ರಕರ್ತ, ದಸಂಸ ನಾಯಕ
* ಬಂಜಗೆರೆ ಜಯಪ್ರಕಾಶ್, ಕವಿ, ಸಂಶೋಧಕ, ಹಾರೋಹಳ್ಳಿ, ರಾಮನಗರ
* ಅಶ್ವಿನಿ ಮದನಕರ್, ವಕೀಲೆ, ಹೋರಾಟಗಾರ್ತಿ, ಕಲಬುರಗಿ
ಸೋಮವಾರ, ಡಿಸೆಂಬರ್ 05, 2022, ಸಮಯ: ಮಧ್ಯಾಹ್ನ 12 ಗಂಟೆಗೆ
ಪ್ರಜಾವಾಣಿ ಫೇಸ್‌ಬುಕ್‌, ಟ್ವಿಟರ್‌ ಹಾಗೂ ಯುಟ್ಯೂಬ್‌ನಲ್ಲಿ ನೇರ ಪ್ರಸಾರ.