ದರ್ಶನ್ ಅಮೆರಿಕಾ ಕಂಪನಿ ಮಾರಿ ಕ್ಷೇತ್ರದ ಜನರ ಸೇವೆಗಾಗಿ ತೊಡಗಿಸಿಕೊಂಡಿರುವ ಹುಡುಗ –ದೇವನೂರ ಮಹಾದೇವ

[ರೈತಸಂಘದ ವತಿಯಿಂದ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದಲ್ಲಿ ನಡೆಸುತ್ತಿರುವ “ಜನಮನ ದರ್ಶನ’ ಪಾದಯಾತ್ರೆಯಲ್ಲಿ 8.3.2023ರಂದು ಭಾಗವಹಿಸಿದ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಕಿರು ವಿಡಿಯೋ ರೂಪ]