ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾ ಅಭ್ಯರ್ಥಿಗೆ ದೇವನೂರು ಪ್ರಚಾರ….

[ದಕ್ಷಿಣ ಪದವೀಧರ ಕ್ಷೇತ್ರದ ಮೈಸೂರು ವಿಭಾಗದ ಚುನಾವಣಾ ಅಭ್ಯರ್ಥಿಯಾಗಿ  ರೈತ ಸಂಘ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಆಮ್ ಆದ್ಮಿ ಪಕ್ಷ ಹಾಗೂ ಪ್ರಗತಿ ಪರ ಸಂಘಟನೆಗಳ ಬೆಂಬಲದಿಂದ ಪ್ರಸನ್ನ ಗೌಡ ಅವರು ಸ್ಪರ್ಧಿಸುತ್ತಿದ್ದು, 25 ಮೇ 2022ರಂದು ಮೈಸೂರಿನಲ್ಲಿ ಚುನಾವಣಾ  ಪ್ರಚಾರ ಸಭೆಯಲ್ಲಿ ಭಾಗವಹಿಸಿದ ದೇವನೂರ ಮಹಾದೇವ ಅವರು….” ಪ್ರಸನ್ನ ಅವರು ಸಮರ್ಥ ಅಭ್ಯರ್ಥಿಯಾಗಿದ್ದು ಅವರಲ್ಲಿ ರಚನಾತ್ಮಕ ಕ್ರಿಯಾಶೀಲತೆ ಮತ್ತು ಸಂಘಟನಾತ್ಮಕ ಸಾಮರ್ಥ್ಯವಿದೆ. ಅವರನ್ನು ಎಲ್ಲರೂ ಸೇರಿ ಗೆಲ್ಲಿಸಬೇಕೆಂದರು]