ಓದುಗರ ಮನೆ ಬಾಗಿಲಿಗೆ ಪುಸ್ತಕ ತಲುಪಿಸಿದ ದೇಮ

[ಮೈಸೂರು : ಸಾಹಿತಿ ದೇವನೂರ ಮಹಾದೇವ ಅವರು ಬರೆದಿರುವ ‘ಆರ್‌ ಎಸ್‌ ಎಸ್‌ ಆಳ ಮತ್ತು ಅಗಲ’ ಪುಸ್ತಕಕ್ಕೆ ಸಾಕಷ್ಟು ಬೇಡಿಕೆ ವ್ಯಕ್ತವಾಗುತ್ತಿದ್ದು ಸ್ವತಃ ದೇಮ ಅವರೇ ಕೆಲವು ಆಯ್ದ ಮನೆಗಳಿಗೆ ಪುಸ್ತಕವನ್ನು ತಲುಪಿಸಿದರು.
ಆಕರ : ಆಂದೋಲನ ಮೈಸೂರು ೫.೭.೨೦೨೨]