ಜೊತೆಜೊತೆಗೆ

ಮಹಾದೇವರ ಬದುಕು, ಬರಹ, ಹೋರಾಟ, ಜೀವನಪ್ರೀತಿಯ ಕುರಿತು ನಿಕಟವರ್ತಿಗಳ ಅನಿಸಿಕೆಗಳ ವೇದಿಕೆ ಈ ಜೊತೆಜೊತೆಗೆ.

 

  • [U.R.ANANTHA MURTHY’s an old letter about Devanuru Mahadeva’s Literary works… Our Special thanx to journalist Indudara Honnapura for sending this letter to us. ದೇವನೂರ ಮಹಾದೇವ ಅವರ ಸಾಹಿತ್ಯ ಕೃತಿಗಳ ಕುರಿತು ಯು.ಆರ್.ಅನಂತಮೂರ್ತಿ ಅವರ ಒಂದು ಹಳೆಯ ಪತ್ರ. ಹುಡುಕಿ ನಮಗೆ ಕೊಟ್ಟ ಪತ್ರಕರ್ತ ಇಂದೂಧರ ಹೊನ್ನಾಪುರ ಅವರಿಗೆ ಧನ್ಯವಾದಗಳು]


    »
  • [ದೇವನೂರ ಮಹಾದೇವ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸಕಾರಣಗಳಿಂದ ನಿರಾಕರಿಸಿದ ಸಂದರ್ಭದಲ್ಲಿ ಜಿ.ಪಿ.ಬಸವರಾಜು ಅವರು ತಮ್ಮ ಸಂಯುಕ್ತ ಕರ್ನಾಟಕದ ಅಂಕಣದಲ್ಲಿ 18.1.2015ರಂದು ಈ ಲೇಖನವನ್ನು ಪ್ರಕಟಿಸಿದ್ದು, 19.1.2015ರ ಅವಧಿ ಅಂತರ್ಜಾಲ ತಾಣದಲ್ಲಿ ಇದು ಮರು ಪ್ರಕಟಗೊಂಡಿದೆ.]


    »
  • [A special report about Dalitha Sangarsha Samithi [DSS] by  G T SATHISH  in  The Hindu paper on March 01, 2024 , ದಿ ಹಿಂದೂ ಪತ್ರಿಕೆಯಲ್ಲಿ ಮಾರ್ಚ್ 01, 2024 ರಂದು ಜಿ ಟಿ ಸತೀಶ್ ಅವರಿಂದ ದಲಿತ ಸಂಘರ್ಷ ಸಮಿತಿ [ಡಿಎಸ್ಎಸ್] ಕುರಿತು ವಿಶೇಷ ವರದಿ]


    »
  • [‘ಎದೆಗೆ ಬಿದ್ದ ಅಕ್ಷರ’ ಕುರಿತು ಪ್ರಕಾಶಕರಾದ ಅಭಿನವದ ನ.ರವಿಕುಮಾರ್ ಅವರು 2019ರ  ಕನ್ನಡಪ್ರಭ ಸಂಕ್ರಾಂತಿ ವಿಶೇಷಕ್ಕಾಗಿ ‘ನನ್ನ ಆಯ್ಕೆಯ ಪುಸ್ತಕ’ ವಿಷಯದ ಕುರಿತು ಬರೆದ ಕಿರು ಟಿಪ್ಪಣಿ … ]


    »
  • ಅಭಿನವ ಪ್ರಕಾಶನದಿಂದ 2013ರಲ್ಲಿ ಪ್ರಕಟವಾಗಿರುವ ದೇವನೂರ ಮಹಾದೇವ ಅವರ ಸಾಹಿತ್ಯ ಕುರಿತ ‘ಯಾರ ಜಪ್ತಿಗೂ ಸಿಗದ ನವಿಲುಗಳು’ ಪರಿಷ್ಕೃತ ಕೃತಿಯಿಂದ ಆಯ್ದ ಅಬ್ದುಲ್ ರಶೀದ್ ಅವರ ಒಂದು ಬರಹ. ನಮ್ಮ ಮರು ಓದಿಗಾಗಿ]


    ಮುಂದೆ ನೋಡಿ
  • [ಆಂದೋಲನ ಪತ್ರಿಕಾ ಸಂಪಾದಕರಾದ ಕೆ.ರಾಜಶೇಖರ ಕೋಟಿಯವರು ತಮ್ಮ ಪತ್ರಿಕೆಯಲ್ಲಿ ಬರೆಯುತ್ತಿದ್ದ “ಇದ್ದದ್ದು ಇದ್ಹಾಂಗ”- ಅಂಕಣದಲ್ಲಿ ಜೂನ್ 2013ರಲ್ಲಿ ದೇವನೂರರ ಬಗ್ಗೆ ಬರೆದ ಲೇಖನ ನಮ್ಮ ಮರು ಓದಿಗಾಗಿ…]


    ಮುಂದೆ ನೋಡಿ
  • [ರಾಮುಕಾಕ ಹೊಸ ಹಲ್ಲು ಕಟ್ಟಿಸಿಕೊಂಡಾಗಿನ ದೇಮಾ ಅವರ  ಕೀಟಲೆಯ ನೆನೆಪುಗಳನ್ನು ಆಕರ್ಷಕವಾಗಿ ಕಟ್ಟಿಕೊಟ್ಟಿದ್ದಾರೆ, ತಮ್ಮ facebook page ನಲ್ಲಿ ಚಿನ್ನಸ್ವಾಮಿ ವಡ್ಡಗೆರೆ ಅವರು. ಅದರ ಮರು ಓದು ಮತ್ತು ಚಿತ್ರಗಳು … ನಮಗಾಗಿ. ]


    ಮುಂದೆ ನೋಡಿ
  • ಚಿತ್ರ ಕಲಾವಿದರೂ, ರೇಖಾಚಿತ್ರ ಕಲಾವಿದರು, ವ್ಯಂಗ್ಯ ಚಿತ್ರಕಲಾವಿದರೂ, ಸಚಿತ್ರ ಕಲಾವಿದರೂ ಆದ ಪ್ರಕಾಶ್ ಚಿಕ್ಕಪಾಳ್ಯ, ಎಂ.ಎಸ್. ಪರಶಿವಮೂರ್ತಿ, ಶಂಕರನಾರಾಯಣ ಸತಿರಾಜು, ಟಿ.ಎಫ್.ಹಾದಿಮನಿ, ನಂಜುಂಡಸ್ವಾಮಿ, ನಾಗಲಿಂಗಪ್ಪ ಬಡಿಗೇರ್, ಆರ್.ರಾಜೇಶ್, ಕರಿಯಪ್ಪ ಹಂಚಿನಮನಿ, ಪಿ.ಮಹಮದ್, ಪಂಜುಗಂಗೊಳ್ಳಿ, ಪ್ರಕಾಶ್ ಬಾಬು, ಅಮೋಘ ಹೆಚ್.ಎಸ್, ರುಹಾನಿ ತುರುವನೂರು… ಎಲ್ಲರಿಗೂ ನಮ್ಮ ಬನವಾಸಿ ತಂಡದ ಹಾರ್ದಿಕ ವಂದನೆಗಳು….11.6.2023


    ಮುಂದೆ ನೋಡಿ
  • (ಪ್ರೊ.ಕೆ.ಸುಮಿತ್ರಾಬಾಯಿಯವರ ಬಾಳ ಕಥನ “ಸೂಲಾಡಿ ಬಂದೋ ತಿರುತಿರುಗೀ” ಕೃತಿಯು, 2018ರಲ್ಲಿ ಮೈಸೂರಿನ ಅಭಿರುಚಿ ಪ್ರಕಾಶನದಿಂದ ಮುದ್ರಣಗೊಂಡಿದ್ದು, ಅದರಿಂದ “ಎಡವಟ್ರಾಯ” ಎಂಬ ಅಧ್ಯಾಯದಿಂದ ಆಯ್ದ ಬರಹಗಳ ತುಣುಕು ನಮ್ಮ ಓದಿಗಾಗಿ…)


    ಮುಂದೆ ನೋಡಿ
  • [ದೇವನೂರ ಮಹಾದೇವ ಅವರಿಗೆ 75 ವರ್ಷಗಳು ತುಂಬಿದ ನೆವದಲ್ಲಿ ಅವರ ಮಿತ್ರರಾದ ಎನ್.ಎಸ್.ಶಂಕರ್ ಅವರು 10.6.2023ರಂದು ತಮ್ಮ ಫೇಸ್ಬುಕ್ ನಲ್ಲಿ ಹಂಚಿಕೊಂಡ ಬರಹ] 


    ಮುಂದೆ ನೋಡಿ