ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
ದಿನಾಂಕ 6.11.2016 ರಂದು ಮೈಸೂರಿನಲ್ಲಿ ನಡೆದ ಜನಾಂದೋಲನಗಳ ಮಹಾಮೈತ್ರಿ ಘೋಷಣಾ ಸಮಾವೇಶದ ಕೆಲವು ಮುಖ್ಯ ಭಾವಚಿತ್ರಗಳು
ಮುಂದೆ ನೋಡಿ -
[ಆದಿವಾಸಿಗಳ ಅಂತರಂಗದ ಬಂಧು, ಹೋರಾಟಗಾರ ಹಾಗೂ ಅದ್ಭುತ ಕಲಾವಿದರಾದ ಸೋಮಣ್ಣ ಅವರಿಗೆ, ಹೆಗ್ಗಡದೇವನಕೋಟೆಯ ಮೊತ್ತ ಹಾಡಿಯಲ್ಲಿ 12.11.2016ರಂದು “ಜನರಾಜ್ಯೋತ್ಸವ” ಪ್ರಶಸ್ತಿ ನೀಡಿ ಗೌರವಿಸಿ, ಒಂದು ಲಕ್ಷ ರೂಪಾಯಿಗಳ ಚೆಕ್ ನೀಡಲಾಯಿತು. ಈ ಸಂದರ್ಭದ ಕೆಲವು ಫೋಟೋಗಳು ಹಾಗೂ ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಆಡಿದ ಅಂತರಂಗದ ಮಾತುಗಳು ಮತ್ತು ಸೋಮಣ್ಣ ಅವರ ಕರುಳನುಡಿಯ ಯುಟ್ಯೂಬ್ ಕೊಂಡಿ…
ವಿಡಿಯೋ ಕೃಪೆ- ಹರ್ಷಕುಮಾರ್ ಕುಗ್ವೆ ಅವರ ಮುಖಪುಸ್ತಕ]
ಮುಂದೆ ನೋಡಿ -
ದೆಹಲಿಯಲ್ಲಿ 2.10.2016 ರಂದು ಸ್ವರಾಜ್ ಅಭಿಯಾನ ವೇದಿಕೆಯು ಸ್ವರಾಜ್ ಇಂಡಿಯಾ ಪಕ್ಷವಾಗಿ ಉದ್ಘಾಟನೆಗೊಂಡ ಸಮಾರಂಭದಲ್ಲಿ ದೇವನೂರ ಮಹಾದೇವ, ಪ್ರಶಾಂತ್ ಭೂಷಣ್, ಶಾಂತಿ ಭೂಷಣ್, ಯೋಗೇಂದ್ರ ಯಾದವ್, ಕೆ.ಎಸ್. ಪುಟ್ಟಣಯ್ಯ, ಕೆ.ಟಿ.ಗಂಗಾಧರ್ ಇತರರು ಇದ್ದಾರೆ.
ಮುಂದೆ ನೋಡಿ -
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ 4.10.2016 ರಂದು ನಡೆದ ಉಡುಪಿ ಚಲೋ ಉಧ್ಘಾಟನಾ ಸಮಾರಂಭದಲ್ಲಿ ದೇವನೂರ ಮಹಾದೇವ ಅವರ ಮಾತುಗಳು…
ಮುಂದೆ ನೋಡಿ -
ನವಕರ್ನಾಟಕ ಪ್ರಕಾಶನದವತಿಯಿಂದ 28.8.2016 ರಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸಮಗ್ರ ದಲಿತ ಚರಿತ್ರೆ ಮತ್ತು ಹಿಂದೂ ; ಬದುಕಿನ ಸಮೃದ್ಧ ಅಡಕಲು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ದೇವನೂರ ಮಹಾದೇವ ಅವರು ಬರಗೂರು ರಾಮಚಂದ್ರಪ್ಪ, ಸಿದ್ಧನಗೌಡ ಪಾಟೀಲ, ಜಿ. ರಾಮಕೃಷ್ಣ ಮುಂತಾದವರೊಂದಿಗೆ….
ಮುಂದೆ ನೋಡಿ -
ಸ್ವೇಟರ್ ಮತ್ತು ಟೋಪಿ ತೊಟ್ಟು ವಿಭಿನ್ನ ಭಾವಭಂಗಿಯಲ್ಲಿರುವ ದೇವನೂರ ಮಹಾದೇವ ಅವರ ಫೋಟೋಗಳನ್ನು ಅಭಿರುಚಿ ಗಣೇಶ್ ನಮ್ಮಬನವಾಸಿಗೆ ಕೊಡುಗೆಯಾಗಿ ನೀಡಿದ್ದಕ್ಕೆ ವಂದನೆಗಳು
ಮುಂದೆ ನೋಡಿ -
ಬೀದರ್ ನ ಔರಾದ್ ಗೆ ಇತ್ತೀಚೆಗೆ ದೇವನೂರ ಮಹಾದೇವ ಅವರು ಭೇಟಿ ನೀಡಿದ್ದ ಸಂದರ್ಭದ ಫೋಟೋಗಳನ್ನು ತೆಗೆದವರು ಬರಹಗಾರರಾದ ಅಬ್ದುಲ್ ರಶೀದ್.
ಮುಂದೆ ನೋಡಿ -
ಅಪರೂಪದ ಫೋಟೋ -ಅಬ್ದುಲ್ ರಶೀದ್ ಅವರ ಮುಖಪುಸ್ತಕ ಕೃಪೆ. 1986 ರ ಸುಮಾರಿಗೆ ಫೋಟೋಗ್ರಾಫರ್ ನೇತ್ರರಾಜು ಅವರು ತೆಗೆದದ್ದು. ಚಿತ್ರದಲ್ಲಿ ದೇವನೂರ ಮಹಾದೇವ ಮತ್ತವರ ಮಿತ್ರರಾದ ರಾಮು ಮತ್ತು ಅಬ್ದುಲ್ ರಶೀದ್.
ಮುಂದೆ ನೋಡಿ -
ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ [ರಿ] ವತಿಯಿಂದ ದಿನಾಂಕ 11.6.2016ರಂದು ನಡೆದ ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ -2015 ರ ಪ್ರಶಸ್ತಿ ಪ್ರದಾನ ಸಮಾರಂಭದ ಕೆಲವು ಫೋಟೋಗಳು.
ಮುಂದೆ ನೋಡಿ -
ಮೇ 21 ಮತ್ತು 22, 2016 ರಂದು ಬೆಂಗಳೂರಿನಲ್ಲಿ ಜನಸಂಗ್ರಾಮ ಪರಿಷತ್ ವತಿಯಿಂದ ನಡೆದ ‘ಬಿಕ್ಕಟ್ಟಿನಲ್ಲಿ ಭಾರತ ಗಣರಾಜ್ಯ ಮತ್ತು ಪ್ರಸ್ತುತ ರಾಜಕೀಯ ಸಂದರ್ಭ’ ಎಂಬ ವಿಚಾರಸಂಕಿರಣದಲ್ಲಿ ಸನ್ಮಾನ್ಯ ಎಸ್.ಪಿ. ಶುಕ್ಲಾ, ನಿವೃತ್ತ ಕಾರ್ಯದರ್ಶಿ [ಹಣಕಾಸು ಮತ್ತು ವ್ಯಾಪಾರ], ಭಾರತ ಸರ್ಕಾರ ಇವರಿಂದ ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ, ರಾಘವೇಂದ್ರ ಕುಷ್ಟಗಿ, ಶಾಸಕರಾದ ಕೆ.ಎಸ್. ಪುಟ್ಟಣ್ಣಯ, ಪಿ.ರಾಜೀವ್, ರೈತ ಮುಖಂಡ ಚಾಮರಸ ಮಾಲಿ ಪಾಟೀಲ್ ಮುಂತಾದವರಿದ್ದಾರೆ.
ಮುಂದೆ ನೋಡಿ