ಮಹಾದೇವರ ಬದುಕು, ಬರಹ, ಹೋರಾಟ, ಜೀವನಪ್ರೀತಿಯ ಕುರಿತು ನಿಕಟವರ್ತಿಗಳ ಅನಿಸಿಕೆಗಳ ವೇದಿಕೆ ಈ ಜೊತೆಜೊತೆಗೆ.
(18.5.2025ರ ಪ್ರಜಾವಾಣಿ, ಭಾನುವಾರದ ಪುರವಣಿಯಲ್ಲಿ ಪ್ರಕಟಿತ ಲೇಖನ)
[ಬಂಜಗೆರೆ ಜಯಪ್ರಕಾಶ್ ಅವರು ‘ಎದೆಗೆ ಬಿದ್ದ ಅಕ್ಷರ’ ಕುರಿತು ಮಾತನಾಡಿದ ಸಂದರ್ಭ… ]
(2025ರ ಮಾರ್ಚ್ ತಿಂಗಳ ‘ಮಯೂರ’ ಮಾಸಪತ್ರಿಕೆಯಲ್ಲಿ ಪ್ರಕಟಿತ ಕವಿತೆ)
[ಮಾರ್ಚ್ ತಿಂಗಳ ಮಯೂರ ಮಾಸಪತ್ರಿಕೆಯಲ್ಲಿ ದೇವನೂರ ಮಹಾದೇವ ಅವರೊಂದಿಗಿನ ಒಡನಾಟದ ಅನುಭವಗಳ ಕುರಿತು ಶ್ರೀನಿವಾಸ ಶೆಟ್ಟಿ ಅವರ ಬರಹ…]
[ದೇಮ ಹುಟ್ಟುಹಬ್ಬಕ್ಕೆ ಅಬ್ದುಲ್ ರಶೀದ್ ಕೊಡುಗೆ- 10.6.2024 ರ ಫೇಸ್ ಬುಕ್ ಪೋಸ್ಟ್ ನಮ್ಮ ಮರು ವೀಕ್ಷಣೆಗೆ… ]
(“ಸಂವಾದ” ಜನವರಿ 2025 ರ ಮಾಸ ಪತ್ರಿಕೆಯಲ್ಲಿ ಸಂಪಾದಕರ ನುಡಿಗಳು)
[ಜನವರಿ 2025ರ ‘ಸಂವಾದ’ ಮಾಸಿಕದಲ್ಲಿ ಪ್ರಕಟವಾದ ಬರಹ. ನಮ್ಮ ಮರು ಓದಿಗಾಗಿ…]
[ಜನವರಿ 2025ರ ‘ಸಂವಾದ’ ಮಾಸಪತ್ರಿಕೆಯಲ್ಲಿ ಪ್ರಕಟವಾದ ವಿಕಾಸ್ ಆರ್ ಮೌರ್ಯ ಅವರ ಕವಿತೆ. ನಮ್ಮ ಮರು ಓದಿಗಾಗಿ… ]
[ 29.1.2014ರಂದು ಅವಧಿ ವೆಬ್ ಪೋರ್ಟಲ್ ನಲ್ಲಿ ಅಶೋಕ ಶೆಟ್ಟರ್ ಅವರು ಬರೆಯುತ್ತಿದ್ದ ಅಂಕಣದಲ್ಲಿ ದೇವನೂರ ಮಹಾದೇವ ಅವರ ಕುರಿತು ಬರೆದಿದ್ದ ಬರಹ ನಮ್ಮ ಮರು ಓದಿಗಾಗಿ… ]
[‘ನ್ಯಾಯಪಥ’ ಡಿಸೆಂಬರ್ 16-ಜನವರಿ 15, 2025 ಸಂಚಿಕೆಯಲ್ಲಿ ಪ್ರಕಟವಾದ ಪ್ರೊ.ರಾಜೇಂದ್ರ ಚೆನ್ನಿ ಅವರ ಬರಹ]