ಜೊತೆಜೊತೆಗೆ
ಮಹಾದೇವರ ಬದುಕು, ಬರಹ, ಹೋರಾಟ, ಜೀವನಪ್ರೀತಿಯ ಕುರಿತು ನಿಕಟವರ್ತಿಗಳ ಅನಿಸಿಕೆಗಳ ವೇದಿಕೆ ಈ ಜೊತೆಜೊತೆಗೆ.
-
[ಕುಪ್ಪೆ ನಾಗರಾಜ ಅವರು ತಮ್ಮ’ಅಲೆಮಾರಿಯ ಅಂತರಂಗ’ (ಆತ್ಮಕಥನ, ಪುಟ: 173-174, 2017)ದಲ್ಲಿ ದೇವನೂರ ಮಹಾದೇವ ಅವರ ಕುರಿತು ಬರೆದ ಕಿರು ಟಿಪ್ಪಣಿ. ಇದನ್ನು ಹುಡುಕಿ ನಮಗೆ ಕಳಿಸಿದ ಶ್ರೀಧರ್. ಆರ್ ಅವರಿಗೆ ಧನ್ಯವಾದಗಳು.]
» -
[17-08-2025ರಂದು ಕಾರ್ಟೂನಿಸ್ಟ್ ಪಿ.ಮೊಹಮದ್ ಅವರು ಬಿಡಿಸಿ ತಮ್ಮ ಫೇಸ್ಬುಕ್ ನಲ್ಲಿ ಪ್ರಕಟಿಸಿದ ದೇವನೂರ ಮಹಾದೇವ ಅವರ ಚಿತ್ರ]
» -
[ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೆ.ಶಿವರುದ್ರಯ್ಯ ನಿರ್ದೇಶನದ ‘ದೇವನೂರು ಮಹಾದೇವ’ ಸಾಕ್ಷ್ಯಚಿತ್ರದಲ್ಲಿ-ಯೋಗೇಂದ್ರ ಯಾದವ್ ಮಾತುಗಳು. ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
» -
[ಸಿದ್ದು ಜನ್ನೂರ್ ಅವರು ದೇವನೂರ ಮಹಾದೇವ ಅವರ ಕುರಿತು 8.4.2025ರಂದು ಬರೆದ ಈ ಕವಿತೆಯನ್ನು ನಮ್ಮ ಬನವಾಸಿ ಪ್ರಕಟಣೆಗಾಗಿ ಕಳಿಸಿದ್ದಾರೆ. ]
» -
[28.6.2025ರ ಪಂಜು ಅಂತರ್ಜಾಲ ಪತ್ರಿಕೆಯಲ್ಲಿ ಸಂತೋಷ್.ಟಿ ಅವರು ಬರೆದಿರುವ ಲೇಖನ ನಮ್ಮ ಮರು ಓದಿಗಾಗಿ…] https://panjumagazine.com/devanoor-mahadeva/ ನಮ್ಮ ನಡುವಿನ ಸವ್ಯಸಾಚಿ ಲೇಖಕರಲ್ಲಿ ವಿಶಿಷ್ಟವಾದ ಪ್ರತಿಭೆಯ ಛಾಪನ್ನು ಮೂಡಿಸಿದ ಬರಹಗಾರ ದೇವನೂರು ಮಹಾದೇವ ಅವರು. ಜನಸಾಮಾನ್ಯರ ಆಶೋತ್ತರಗಳಿಗೆ ಬಂಡಾಯ ಮನೋಭಾವದ ಮೂಲಕ ಸ್ವಂದಿಸಿದ ಅವರ ಹೋರಾಟ ಮತ್ತು ಭಾಷಣಗಳು ಸಾಮಾಜಿಕವಾಗಿ ಸಾಂಸ್ಕೃತಿಕ ರಾಜಕಾರಣದಲ್ಲಿ ಪರಿಣಾಮಕಾರಿ. ಅವರು ಕೃತಿಗಳ ಮೂಲಕ ಕಟ್ಟಿಕೊಡುವ ಒಳನೋಟಗಳು ಪ್ರಾದೇಶಿಕ ಸ್ಥಳೀಯ ಗ್ರಾಮೀಣರ ಜೀವನವನ್ನು ತಲಸ್ವರ್ಶಿಯಾಗಿ ಕಂಡ ಅನುಭವ…
» -
-
[24.5.2025ರ‘ಆಂದೋಲನ’ಕ್ಕೆ ನೀಡಿದ ಸಂದರ್ಶನದಲ್ಲಿ ನಾಟಕ ನಿರ್ದೇಶಕ ಸಿ.ಬಸವಲಿಂಗಯ್ಯ… ಸಂದರ್ಶನ: ಚಿರಂಜೀವಿ ಸಿ.ಹುಲ್ಲಹಳ್ಳಿ]
» -
-
-