“ಈಗ ಭಾರತ ಮಾತಾಡುತ್ತಿದೆ….”

ದೇವನೂರ ಮಹಾದೇವ ಅವರ ಹೊಸ ಕಿರು ಪುಸ್ತಕ…

“ಈಗ ಭಾರತ ಮಾತಾಡುತ್ತಿದೆ….” -ಸಿಎಎ, ಎನ್ ಆರ್ ಸಿ, ಎನ್ ಪಿ ಆರ್,… ಸಂಚಿನ ಕುರಿತು ಇದುವರೆಗೆ ದೇವನೂರ ಮಹಾದೇವ ಅವರು ಅಲ್ಲಿಲ್ಲಿ ಆಡಿದ ಮಾತುಗಳು ಹಾಗೂ ಪ್ರಕಟವಾದ ಬರಹಗಳ ಗುಚ್ಛ ಮೈಸೂರಿನ ಅಭಿರುಚಿ ಪ್ರಕಾಶನದಿಂದ ಮಾರ್ಚ್ 2020ರಂದು ಪ್ರಕಟಗೊಂಡಿದ್ದು. ಮಾರುಕಟ್ಟೆಯಲ್ಲಿ ದೊರೆಯುತ್ತಿದೆ..