ಜೊತೆಜೊತೆಗೆ
ಮಹಾದೇವರ ಬದುಕು, ಬರಹ, ಹೋರಾಟ, ಜೀವನಪ್ರೀತಿಯ ಕುರಿತು ನಿಕಟವರ್ತಿಗಳ ಅನಿಸಿಕೆಗಳ ವೇದಿಕೆ ಈ ಜೊತೆಜೊತೆಗೆ.
-
ಮಂಜು ಕೋಡಿಉಗನೆ ಅವರ ‘ಬೆಟ್ಟಬೇಗೆ’ ಕಥಾ ಸಂಕಲನಕ್ಕೆ ವಿಮರ್ಶಕ ಮೊಗಳ್ಳಿ ಗಣೇಶ್ ಅವರು ಬರೆದ ಮುನ್ನುಡಿಯಲ್ಲಿ ದೇವನೂರ ಮಹಾದೇವ ಅವರ ಕಥನ ಕಲೆ, ದಲಿತ ಕಥೆಗಾರರ ಮೇಲೆ ಅದರ ಪ್ರಭಾವ, ಅದರಿಂದ ಬಿಡಿಸಿಕೊಂಡು ಸ್ಫಸಾಮರ್ಥ್ಯದ ಕಥೆಗಳನ್ನು ಬರೆಯ ಬೇಕಿರುವ ಅನಿವಾರ್ಯತೆ, ಒಟ್ಟು ಜನಾಂಗದ ಸಂಕಟದ ಸಮಷ್ಠಿ ಧ್ವನಿಯಾಗಲು ಕಥೆಗಾರರು ಪಡಬೇಕಿರುವ ಪರಿಶ್ರಮದ ಕುರಿತು ಮನಮುಟ್ಟುವಂತೆ ಬರೆದಿದ್ದಾರೆ.
ಮುಂದೆ ನೋಡಿ -
‘ಸುದ್ದಿ ಸಂಗಾತಿ’ 9 ನವೆಂಬರ್ 1986 ರ ಸಂಚಿಕೆಯಲ್ಲಿ ಎನ್.ಎಸ್.ಶಂಕರ್ ಅವರು ಲಂಕೇಶ್ ಅವರೊಂದಿಗೆ ಸಾಹಿತ್ಯ ಸಂವಾದ ನಡೆಸಿದ್ದು, ಅದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಎನ್.ಎಸ್.ಶಂಕರ್ ಅವರ ‘ಮೇಲೋಗರ’ ಎಂಬ ಬಿಡಿ ಲೇಖನಗಳ ಸಂಕಲನದಲ್ಲಿ ಪ್ರಕಟವಾಗಿದೆ. ಅಲ್ಲಿ ಆ ಕಾಲ ಘಟ್ಟದ ಮುಖ್ಯ ಬರಹಗಾರರ ಕುರಿತ ಚರ್ಚೆ ಇದೆ.
ಮುಂದೆ ಓದಿ -
-
17.4.2009ರ ಆಂದೋಲನ ಪತ್ರಿಕೆಯ ಹಾಡುಪಾಡು ಪುರವಣಿಗಾಗಿ ಡಾ.ಎಚ್.ಎಸ್.ರಾಘವೇಂದ್ರರಾವ್ ಅವರು ದೇವನೂರ ಮಹಾದೇವ ಅವರ ಬಗ್ಗೆ ಬರೆದ ಲೇಖನ ‘ಚಕ್ರವರ್ತಿಯ ಬಟ್ಟೆಗಳು’ ಎಂಬ ಲೇಖನಗಳ ಸಂಕಲನದಲ್ಲಿ ಸಂಗ್ರಹವಾಗಿದೆ.
ಮುಂದೆ ಓದಿ -
29.12.2016 ರಂದು ಕುಪ್ಪಳಿಯಲ್ಲಿ ದೇವನೂರ ಮಹಾದೇವ ಅವರಿಗೆ ಕುವೆಂಪು ರಾಷ್ಟ್ರೀಯ ಪ್ರಶಸ್ತಿ- 2016ರ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿಯವರು ಆಡಿದ ಅಭಿನಂದನಾ ಭಾಷಣದ ಅಕ್ಷರ ರೂಪ
ಮುಂದೆ ನೋಡಿ -
ದೇವನೂರ ಮಹಾದೇವ ಅವರ ಕುರಿತು ಪತ್ರಕರ್ತ ಜಿ.ಎನ್.ಮೋಹನ್ ಅವರು ಬರೆದ ಲೇಖನ 29.12.2016ರ ಅವಧಿ ಅಂತರ್ಜಾಲ ಪತ್ರಿಕೆಯಲ್ಲಿ.
ಮುಂದೆ ಓದಿ -
ಕುವೆಂಪು ಅವರು ಪ್ರತಿಪಾದಿಸಿದ ವ್ಶೆಜ್ಞಾನಿಕ ದೃಷ್ಟಿಕೋನ ಮತ್ತು ವೈಚಾರಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಒಂದು ರೀತಿಯಲ್ಲಿ ಕುವೆಂಪು ಅವರ ಆಶೋತ್ತರಗಳ ಮೂರ್ತರೂಪದಂತೆಯೇ ಬದುಕುತ್ತಿರುವ ಮತ್ತು ಬರೆಯುತ್ತಿರುವ ಅಪರೂಪದ ‘ಅನಿಕೇತನ ಪ್ರತಿಭೆ’, ನಾಡಿನ ಸಾಕ್ಷಿಪ್ರಜ್ಞೆ, ಅಂತಃಕರಣದ ಪ್ರತಿರೂಪ ಶ್ರೀ ದೇವನೂರ ಮಹಾದೇವ ಅವರಿಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ- 2016 ದೊರೆಯುತ್ತಿರುವ ಈ ಅವಿಸ್ಮರಣೀಯ ಸಂದರ್ಭಕ್ಕಾಗಿ ಮೈಸೂರಿನ ‘ಆಂದೋಲನ’ ಪತ್ರಿಕೆಯಲ್ಲಿ 29.12.2016 ಪ್ರಕಟವಾದ ವಿಶೇಷ ಲೇಖನ.
ಮುಂದೆ ಓದಿ -
-
ಮಹಾದೇವ ಅವರ ‘ಸಾಂಸ್ಕೃತಿಕ ಕಣ್ಣಿಗಾಗಿ ಒಂದು ತಪಸ್ಸು’ ಮಾತುಗಳನ್ನು ಮೂಲವಾಗಿ ಇಟ್ಟುಕೊಂಡು 25.12.2015ರ ”ಬೆಂಗಳೂರು ಮಿರರ್” ಪತ್ರಿಕೆಯಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾದ ಚಂದನ್ ಗೌಡ ಅವರು ಬರೆದ ಲೇಖನ.
ಮುಂದೆ ಓದಿ -
ಖ್ಯಾತ ಬರಹಗಾರ ಮೊಗಳ್ಳಿ ಗಣೇಶ್ ಅವರು ಮಹಾದೇವ ಅವರ ಬಗ್ಗೆ ದಾಖಲಿಸಿರುವ ‘ತಕರಾರು’-ಲೇಖನವನ್ನು ನಮ್ಮ ಬನವಾಸಿಗೆ ನೀಡಿದ ಮೊಗಳ್ಳಿ ಗಣೇಶ್ ಅವರಿಗೆ ನಮ್ಮ ವಂದನೆಗಳು.
ಮುಂದೆ ಓದಿ