ಒಡಲಾಳ

ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.

 

  • [Here is the YouTube link of the opinion shared by Devanur Mahadeva with T V 9 Kannada channel on 12.2.2022 about the ongoing hijab,saffron conflict controversy in the state and the written version of that opinion published by Nanu Gauri.com and its published English translation.] [ಸಾಹಿತಿ ದೇವನೂರು ಮಹಾದೇವ ಅವರು ರಾಜ್ಯದಲ್ಲಿ ನಡೆಯುತ್ತಿದ್ದ ಹಿಜಾಬ್, ಕೇಸರಿ ಸಂಘರ್ಷದ ವಿವಾದದ ಬಗ್ಗೆ 12.2.2022ರಂದು  T V 9 ಕನ್ನಡ ಚಾನೆಲ್ ನೊಂದಿಗೆ ಹಂಚಿಕೊಂಡಅಭಿಪ್ರಾಯದ ಯೌಟ್ಯೂಬ್ ಕೊಂಡಿ ಹಾಗೂ ಆ ಅಭಿಪ್ರಾಯವು ನಾನು ಗೌರಿ.ಕಾಂ ನಲ್ಲಿ ಪ್ರಕಟವಾದ  ಬರಹ ರೂಪ ಮತ್ತು ಅದರ ಪ್ರಕಟಿತ ಇಂಗ್ಲಿಷ್ ಅನುವಾದ ಇಲ್ಲಿದೆ.]


    ಮುಂದೆ ನೋಡಿ
  • [ದೇವನೂರ ಮಹಾದೇವ ಅವರು ಸಿದ್ಧಪಡಿಸಿಕೊಂಡಿದ್ದ ನಿರೂಪಣೆ ಮತ್ತು ಟಿಪ್ಪಣಿ
    ಹಾಗೂ ನ್ಯಾಯಾಲಯ ನಿರ್ದೇಶನದ ಪ್ರತಿ]


    »
  • [ರಾಯಚೂರು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರು 2022ರ ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಭಾವಚಿತ್ರವನ್ನು ತೆರವುಗೊಳಿಸುವಂತೆ ಸೂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವನೂರ ಮಹಾದೇವ ಅವರು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಿದ್ದು, ಆ ಕುರಿತು ಆಂದೋಲನ ಹಾಗೂ ನಾನು ಗೌರಿ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು]


    ಮುಂದೆ ನೋಡಿ
  • [ಪ್ರೊಸುಮಿತ್ರಾಬಾಯಿ ಅವರ ಆತ್ಮ ಕಥನ “ಸುಲಾಡಿ ಬಂದೋ ತಿರುತಿರುಗಿ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಅದನ್ನು 27.9.2021 ರಂದು ಅವರ ಮನೆಗೇ ತೆರಳಿ ಪ್ರದಾನ ಮಾಡಲಾಯ್ತು. ಅದರ ಆಂದೋಲನ ಪತ್ರಿಕಾ ವರದಿ ನಮ್ಮ ಓದಿಗಾಗಿ]


    ಮುಂದೆ ಓದಿ
  • [ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿರುವ ಲಿಮ್ಕಾ ದಾಖಲೆಯ ಪುಸ್ತಕ ಪ್ರೇಮಿ ಅಂಕೇಗೌಡರ ಪುಸ್ತಕ ಮನೆಗೆ ಹಿರಿಯ ಸಾಹಿತಿ ದೇವನೂರ ಮಹದೇವ ಹಾಗೂ ಪತ್ನಿ, ಮೈಸೂರು ಯುವರಾಜ ಕಾಲೇಜು ನಿವೃತ್ತ ಪ್ರಾಂಶುಪಾಲೆ ಪ್ರೊ.ಸುಮಿತ್ರಾಬಾಯಿ ಅವರು ಭೇಟಿ ನೀಡಿ ಪುಸ್ತಕದ ರಾಶಿಗಳನ್ನು ವೀಕ್ಷಣೆ ಮಾಡಿದ 24,9.2021 ರ ಉದಯವಾಣಿ ಪತ್ರಿಕಾ ವರದಿ ನಮ್ಮ ಮರು ಓದಿಗಾಗಿ]


    ಮುಂದೆ ಓದಿ
  • ಮೈಸೂರಿನ 140 ವರ್ಷ ಹಳೆಯ ಎನ್ ಟಿ ಎಂ ಹೆಣ್ಮಕ್ಕಳ ಶಾಲೆಯನ್ನು ಸ್ಥಳಾಂತರಿಸಿ ಅಲ್ಲಿ ವಿವೇಕಾನಂದರ ಸ್ಮಾರಕವನ್ನು ನಿರ್ಮಿಸಲು ಯೋಜನೆ ರೂಪಿಸಿರುವ ರಾಮಕೃಷ್ಣಾಶ್ರಮದ ಸ್ವಾಮೀಜಿಗಳ ನಿಲುವನ್ನು ಖಂಡಿಸಿ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ 15.7.2021ರಂದು  ಭಾಗವಹಿಸಿದ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಅಕ್ಷರ ರೂಪ ಮತ್ತು ಪ್ರಜಾವಾಣಿ ವರದಿಯ ಕೊಂಡಿ ….


    ಮುಂದೆ ನೋಡಿ
  • [ಕೋವಿಡ್ ಸೋಂಕಿನ ಈ ತುರ್ತು ಸಂದರ್ಭವನ್ನು ನಿಭಾಯಿಸಲು “ರಾಷ್ಟ್ರೀಯ ಸರ್ಕಾರ”ವನ್ನು  ರೂಪಿಸುವಂತೆ ಕೋರಿ  ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠರ ನೇತೃತ್ವದಲ್ಲಿ ವಿವಿಧ ಸಂಘಟನೆ ಮತ್ತು ಸಂಸ್ಥೆಗಳಿಗೆ ಸೇರಿದ ಇಪ್ಪತ್ತಕ್ಕೂ ಹೆಚ್ಚಿನ ಹೋರಾಟಗಾರರು ರಾಷ್ಟ್ರಪತಿಗಳಿಗೆ 2021ರ ಮೇ 12ರಂದು ಪತ್ರವನ್ನು ಬರೆದಿದ್ದಾರೆ. ಪತ್ರದ ಪ್ರತಿಯನ್ನು ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿಗಳು, ಪ್ರಧಾನಮಂತ್ರಿ, ರಾಜ್ಯಸಭೆಯ ಅಧ್ಯಕ್ಷರು, ಲೋಕಸಭಾ ಸ್ಪೀಕರ್…. ಮುಂತಾದ ದೇಶದ ಪ್ರಮುಖರಿಗೆ ಕಳಿಸಲಾಗಿದೆ. ಆ ಪತ್ರದ ಪ್ರತಿ ಇಲ್ಲಿದೆ.]


    ಮುಂದೆ ಓದಿ
  • ಕೊಲಂಬಿಯಾ ವಿಶ್ವವಿದ್ಯಾಲಯದೊಂದಿಗೆ ದೇವನೂರ ಮಹಾದೇವ ಅವರು ಇದೇ 2021 ಮಾರ್ಚ್ 11 ರಂದು live streaming ಮೂಲಕ ನಡೆಸಿದ ಮಾತುಕತೆ, ತಮ್ಮ ಬರಹಗಳ ಓದು, ಸಂವಾದದ ಯೂಟ್ಯೂಬ್ ಕೊಂಡಿ ಇಲ್ಲಿದೆ….
    ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ ಪ್ರೊ. ಪೃಥ್ವಿದತ್ತ ಚಂದ್ರಶೋಭಿ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಅನುಪಮ ರಾವ್ ಅವರು ನಿರ್ವಹಿಸಿದ್ದಾರೆ. ಹಾಗೂ ಕುಸುಮಬಾಲೆಯ ಕೆಲ ಭಾಗಗಳನ್ನು ರಂಗ ನಿರ್ದೇಶಕ ಜೆನ್ನಿ ಪ್ರಸ್ತುತಪಡಿಸಿದ್ದಾರೆ.


    ಮುಂದೆ ನೋಡಿ
  • ಮೈಸೂರಿನ ಏಕತಾರಿ ಸಂಘಟನೆ ವತಿಯಿಂದ 26.12.2020ರಂದು ಬಿಡುಗಡೆಯಾದ ಕುಪ್ಪೆ ನಾಗರಾಜ ಅವರ ಕೃತಿ “ಅಲೆಮಾರಿಯ ಅಂತರಂಗ”ದ ಹಿಂದಿ ಅನುವಾದ “ಘುಮಕ್ಕುಡ್ ಕಾ ಅಂತರಂಗ್” ಮೊದಲ ಪ್ರತಿಯನ್ನು ದೇವನೂರ ಮಹಾದೇವ ಅವರು ಸ್ವೀಕರಿಸಿದರು. ಅದರ ಚಿತ್ರ ಮತ್ತು ಪ್ರಜಾವಾಣಿ ವರದಿಯ ಕೊಂಡಿ ಇಲ್ಲಿದೆ….


    ಮುಂದೆ ಓದಿ
  • [ಜನಾಂದೋಲನಗಳ ಮಹಾಮೈತ್ರಿ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ 2.10.2020ರಂದು ಮೈಸೂರಿನಲ್ಲಿ ಆಯೋಜಿಸಿದ್ದ ವೆಬಿನಾರ್‍ಗಳ ಉದ್ಘಾಟನಾ ಸಭೆಯಲ್ಲಿ ಮಹಾದೇವ ಅವರು ಆಡಿದ ಮಾತುಗಳು ವಿವಿಧ ಪತ್ರಿಕೆಗಳಲ್ಲಿ]


    ಮುಂದೆ ಓದಿ